ಭಾನುವಾರ, ಜನವರಿ 12, 2014

ಬುಡಕಟ್ಟು ಯುವ ಲೇಖಕರ ಮತ್ತು ಜನಪ್ರತಿನಿಧಿಗಳ ತರಬೇತಿ ಶಿಭಿರ

ಕನ್ನಡ ವಿಶ್ವವಿದ್ಯಾಲಯದ` ಬುಡಕಟ್ಟು ಜ್ಞಾನಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರವು ಜನವರಿ 16 ರಿಂದ 18 ರ ವರೆಗೆ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಬುಡಕಟ್ಟು ಯುವ ಲೇಖಕರ ಮತ್ತು ಜನಪ್ರತಿನಿಧಿಗಳ ತರಬೇತಿ ಶಿಭಿರವನ್ನು ಆಯೋಜಿಸಿದೆ. ಅದರ ಆಹ್ವಾನ ಪತ್ರಿಕೆ ಇಲ್ಲಿದೆ





ಕಾಮೆಂಟ್‌ಗಳಿಲ್ಲ: