
ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ
(PÉÆ¥Àà¼À, gÁAiÀÄZÀÆgÀÄ, §¼Áîj)
ºÀݺÉÊzÀgï ZÀ¯ÉÆÃ
¢£ÁAPÀ. 24.06.2015gÀAzÀÄ §ÄzsÀªÁgÀ,
¨É.11UÀAmÉ.
¦æAiÀÄgÉ;
zÀ°vÀgÀÆ ¸ÀªÀiÁ£ÀvÉ,
¸Áé©üªÀiÁ£À UËgÀªÀUÀ½AzÀ §zÀÄPÀĪÀAvÁUÀ¨ÉÃPÀÄ. gÁdQÃAiÀÄ ¨sÀæμÁÖZÁgÀªÀ£ÀÄß
d£À¸ÁªÀiÁ£Àå£ÀÆ ¥Àæ²ß¸ÀĪÀAvÁUÀ¨ÉÃPÀÄ. E®èªÉAzÀgÉ ¥ÀæeÁ¥Àæ¨sÀÄvÀéªÀÇ E®èªÉAzÉÃ
CxÀð. DzÀgÉ PÉÆ¥Àà¼À f¯ÉèAiÀÄ°è £ÀqÉAiÀÄÄwÛgÀĪÀ «zsÀåªÀiÁ£ÀUÀ¼À£ÀÄß
UÀªÀĤ¹zÀgÉ ¸ÀA«zsÁ£ÀzÀ D±ÀAiÀÄUÀ¼À£ÀÄß §AzsÀ£ÀzÀ°èqÀ¯ÁVzÉ,
¥ÀæeÁ¥Àæ¨sÀÄvÀéªÉA§ÄzÀÄ ¨Á®UÀæºÀ ¦ÃqɬÄAzÀ E£ÀÆß ©qÀÄUÀqÉ ¥ÀqÉ¢®è JA§ÄzÀÄ
ªÀÄ£ÀªÀjPÉAiÀiÁUÀÄvÀÛzÉ. AiÀiÁjAzÀ »ÃUÁUÀÄwÛzÉ JA§ÄzÀ£ÀÄß ¥Àæ²ß¹PÉÆAqÀgÉ, F
f¯ÉèAiÀÄ UÁæªÀÄUÀ¼À°è £ÀqÉzÀ WÀl£ÉUÀ¼Éà w½ªÀ½PÉAiÀÄ£ÀÄß ¤ÃqÀÄvÀÛªÉ.
ºÉƸÀUÀÄqÀØ UÁæªÀÄzÀ
ºÀ£ÀĪÀĪÀé. §qÀ, zÀ°vÀ ºÉtÄÚªÀÄUÀ¼ÀÄ. FPÉAiÀÄ ºÉt C£ÁxÀ ¹ÜwAiÀİè
¥ÀvÉÛAiÀiÁ¬ÄvÀÄ. £ÉÆÃrzÀ AiÀiÁjUÉà DUÀ° CzÀÄ PÉÆ¯É JA§ÄzÀÄ w½AiÀÄÄwÛvÀÄÛ. DzÀgÉ
PÉÆ¯ÉUÀqÀÄPÀgÀÄ AiÀiÁgÉAzÀÄ ¥ÉÆ°Ã¸ï ¥ÀvÉÛzÁjPÉAiÀÄ PÀtÂÚUÉ ©Ã¼À°®è.
£ÁåAiÀiÁ®AiÀÄzÀ ¨ÁAiÀİè wÃ¥ÀÄð §gÀ°®è.
ªÀÄgÀPÀÄA© ªÀÄvÀÄÛ
¨ÉÆÃZÀ£ÀºÀ½îUÀ¼À°èè zÀ°vÀjUÉ PËëgÀªÀ£ÀÆß ªÀiÁqÀUÉÆqÀzÀ ªÉÄïÁÓw ¸ÀªÀÄÄzÁAiÀÄ
zÀ°vÀgÀ §zÀÄPÀĪÀ ºÀPÀÌ£Éßà PÀ¹zÀÄPÉÆArzÉ. ªÀÄgÀPÀÄA©AiÀİè zÀ°vÀ
£ÁAiÀÄPÀvÀéªÀ£ÀÄß ªÀÄ£À§AzÀAvÉ xÀ½¸À¯ÁVzÉ. UÁæªÀÄzÀ zÀ°vÀ ¸ÀªÀÄÄzÁAiÀÄ CWÉÆÃ¶vÀ
±Á±ÀévÀ §»μÁÌgÀªÀ£ÀÄß C£ÀĨsÀ«¸ÀÄwÛzÉ.
PÀ¯Á®§Ar UÁæªÀÄzÀ
zÀ°vÀjUÉ ªÉÄÊQ£À ªÀÄÆ®PÀ gÁeÁgÉÆÃμÀªÁV §»μÁÌgÀªÀ£ÀÄß ¸ÁgÀ¯ÁVzÉ. CªÀgÀ PÉÃjAiÀÄ
gÀ¸ÉÛUÉ CqÀتÁV ªÀÄļÀÄîvÀAwAiÀÄ£ÀÄß drAiÀÄĪÀμÀÄÖ zÀ¥ÀðªÀ£ÀÄß ªÉÄïÁÓw
¸ÀªÀÄÄzÁAiÀÄ vÉÆÃj¹zÉ. §»μÁÌgÀzÀ ¥ÀjuÁªÀĪÁV zÀÄrzÀÄtÄÚªÀ zÀ°vÀgÉ®è PÉ®¸À«®èzÉÃ
PÀÆwzÁÝgÉ, «zsÁåªÀAvÀ AiÀÄĪÀPÀgÀÄ ºÉÆmÉÖ¥ÁrUÁV ªÀĺÁ£ÀUÀgÀUÀ½UÉ ªÀ®¸É
ºÉÆÃUÀĪÀAvÁVzÉ.
»gÉÃSÉÃqÀzÀ°èAiÀÄÆ zÀ°vÀ
PÀÄlÄA§UÀ¼À£ÀÄß §»μÀÌj¸À¯ÁVzÉ. PÀȶ PÀưPÁgÀ zÀ°vÀgÀÄ vÀªÀÄä ¸ÀAWÀzÀ ¨ÉÆÃqïð
ºÁPÀ®Æ CrØ¥Àr¸À¯ÁVzÉ. C°è£À PÀÄlÄA§UÀ¼ÀÄ FUÀ®Æ DvÀAPÀzÀ°èªÉ.
ºÀݺÉÊzÀgï, d£À¸ÁªÀiÁ£ÀågÉ
ºÉaÑgÀĪÀ UÁæªÀÄ. ¸ÀtÚºÀ£ÀĪÀÄAvÀ¥Àà F UÁæªÀÄzÀ zÀ°vÀ AiÀÄĪÀPÀ. £ÁåAiÀÄ PÉýzÀ
ªÀĺÁ¥ÀgÁzsÀPÁÌV gËr gÁdPÁgÀtÂAiÀÄ ¥ÀqÉ FvÀ£À£ÀÄß PÉÆ®è¯ÉA§AvÉ §AvÀÄ. DzÀgÉ
¸ÀܼÀzÀ¯Éèà EzÀÝ ªÀÄÄUÀÝ ºÀĸÉãÀ¥Àà£À£ÀÄß ¤zÀðAiÀĪÁV §rUɬÄAzÀ ºÉÆqÉzÀÄ
zÀÄrzÀÄtÄÚªÀ F §qÀªÀ£À PÉÊ ªÀÄÄjzÀÄ vÀ½î ¥ÀgÁjAiÀiÁ¬ÄvÀÄ.
PÀ£ÀPÁ¥ÀÄgÀzÀ AiÀįÁè°AUÀ.
E£ÀÆß ºÀ¢£ÉüÀÄ ªÀμÀðzÀ J¼É AiÀÄĪÀPÀ. UÁæªÀÄzÀ PÁªÀÄUÁjUÀ¼À°è £ÀqÉzÀ ¨sÀæμÀÖvÉ
§UÉÎ, MAzÉà MAzÀÄ ªÀiÁvÀÄ në PÁåªÉÄgÁ ªÀÄÄAzÉ ºÉýzÀ. CμÀÖPÉÌà DvÀ ºÉtªÁV
ºÉÆÃzÀ. DvÀ£À£ÀÄß CmÁÖr¹PÉÆAzÀÄ ºÉtªÀ£ÀÄß gÉ樀 ºÀ½UÀ¼À ªÉÄÃ¯É ©¸ÁqÀ¯ÁAiÀÄÄÛ,
JA§ÄzÀ£ÀÄß ¸Á©ÃvÀÄ¥Àr¸À®Ä ªÀĺÁ vÀ¤SÉAiÀÄ CUÀvÀåªÉà E®èzÀμÀÄÖ ¤ZÀѼÀ
DzsÁgÀUÀ½ªÉ. DzÀgÀÆ PÉÆ¯ÉUÀqÀÄPÀgÀ £ÁAiÀÄPÀ£À PÉÆgÀ¼À ¥ÀnÖUÉ PÉʺÁPÀ®Ä ¥Éưøï
ªÀåªÀ¸ÉÜV£ÀÆß ±ÀQÛ ¸Á®ÄwÛ®è. PÉÆ¯ÉUÀqÀÄPÀ ¥ÀqÉAiÀÄ zÀ¥Àð«£ÀÆß vÀVήè. EªÉ®è
AiÀiÁªÀÅzÉÆÃ PÁ®zÀ, AiÀiÁªÀÅzÉÆÃ gÁdå-zÉñÀUÀ¼À PÀxÉAiÀÄ®è. £ÁªÀÅ
§zÀÄPÀÄwÛgÀĪÀ PÉÆ¥Àà¼À f¯ÉèAiÀÄ ªÀvÀðªÀiÁ£ÀzÀ ªÁ¸ÀÛªÀ. £Á«zÀ£ÀÄß
¥Àæ²ß¸ÀĪÀÅzÀÄ ¨ÉÃqÀªÉ ?
£ÁªÀÅ, JAzÀgÉ; f¯Éè-£Ár£À ¥ÀæeÁÕªÀAvÀgÀÄ,
ªÀÄ£ÀÄμÀåvÀé EgÀĪÀªÀgÀÄ, £ÁåAiÀÄzÀ ¥ÀPÀë¥ÁwUÀ¼ÀÄ. D §½PÀ, ¸ÀA«zsÁ£ÀzÀ
ªÀÄË®åUÀ¼À£ÀÄß JwÛ»rAiÀÄĪÀªÀgÀÄ, ¥ÀæeÁ¥Àæ¨sÀÄvÀézÀ ¸ÀªÀiÁd
¤ªÀiÁðtªÁUÀ¨ÉÃPÉAzÀÄ §AiÀĸÀĪÀªÀgÀÄ. £ÁªÀÅ F gËrvÀ£ÀªÀ£ÀÄß eÉʰUÉ ºÁQ JAzÀÄ
©Ã¢AiÀÄ°è ºÉÆÃgÁl ªÀiÁqÀÄwÛzÀÝgÉ CvÀÛ ¥ÀæeÁ¥Àæw¤¢üUÀ¼ÀÄ vÀªÀÄä M¼ÀªÀÄ£ÉAiÀİè
C¥ÀgÁ¢üUÀ½UÉ D±ÀæAiÀÄ ¤ÃrzÀgÉ £ÁªÀÅ ¸ÀĪÀÄä£É PÀÆqÀ¨ÉÃPÉ? ºÁUÁzÀgÉ F
gËr¥ÀqÉAiÀÄ £ÁAiÀÄPÀ£À£ÀÄß §A¢ü¸À®Ä F vÀ£ÀPÀªÀÇ ¸ÁzsÀåªÁV®èªÉAzÀgÉ £ÁªÀÅ
¥ÀæeÁÕªÀAvÀgÉAzÀÄ ºÉýPÉÆ¼Àî®Æ £ÁaPÉAiÀiÁUÀĪÀAvÀºÀ ¸ÀAzÀ¨sÀð §gÀ¨ÁgÀzÀÄ.
£ÁUÀjPÀgÉAzÀgÉ §jà ZÀÄ£ÁªÀuÉ PÁ®zÀ NlÄUÀ¼ÀÄ JAzÀÄ
gÁdPÁgÀtÂUÀ¼ÀÄ £ÀªÀÄä£ÀÄß CtQ¸ÀĪÀAvÁUÀ¨ÁgÀzÀÄ. d£À±ÀQÛ ©Ã¢V½zÀgÉ C¢üPÁgÀzÀ
PÀÄaðUÀ¼ÀÄ ªÀÄÄjzÀÄ ©Ã¼ÀÄvÀÛªÉ, PÉÆ©âzÀ UÀƽ, vÉÆÃ¼ÀUÀ¼ÀÆ eÉʰ£À ªÉÄêÀÅ
w£ÀߨÉÃPÁUÀÄvÀÛzÉ JA§ÄzÀ£ÀÄß ¸Á©ÃvÀÄ ¥Àr¸À¨ÉÃPÀÄ. ªÀÄ£À¸ÁìQë EgÀĪÀ ªÀÄ£ÀÄμÀågÉ®ègÀÆ
EAvÀºÀ ºÉÆÃgÁlPÉÌ ªÀÄÄAzÁUÀ¨ÉÃPÀÄ.
“C»AzÀ J£ÀÄߪÀÅzÀÄ C®à¸ÀASÁåvÀ, »AzÀĽzÀ
ºÁUÀÆ zÀ°vÀ ¸ÀªÀÄÄzÁAiÀÄUÀ¼À£ÀÄß ¸ÀAAiÉÆÃf¸ÀĪÀ ZÀ¼ÀªÀ½ gÁdPÁgÀtzÀ ¸ÀÆZÀPÀ”
JAzÉà £Ár£À aAvÀPÀgÀ UÀæ»PÉAiÀiÁVvÀÄÛ. DzÀgÉ £ÀªÀÄä £ÀqÀÄ«£À ªÁ¸ÀÛªÀUÀ¼ÀÄ C»AzÀ
J£ÀÄߪÀÅzÀÄ C¢üPÁgÀ gÁdPÁgÀtzÀ ªÀiÁUÀðªÀiÁvÀæ JAzÀÄ ªÀÄ£ÀUÁt¹ªÉ. C»AzÀ
¸ÀªÀÄÄzÁAiÀÄUÀ¼À ¨ÉA§®¢AzÁV C¢üPÁgÀPÉÌ §AzÀ ¹zÀÝgÁªÀÄAiÀÄå £ÉÃvÀÈvÀézÀ ¸ÀgÀPÁgÀ
C»AzÀ eÁw »£É߯ÉAiÀÄ G¼ÀîªÀgÀÄ E£ÀßμÀÄÖ ²æÃªÀÄAvÀgÁUÀÄwÛgÀĪÀÅzÀÄ §qÀ
¥ÀjªÁgÀUÀ¼ÀÄ C»AzÀzÀ §°μÀ×jAzÀ zÀªÀÄ£ÀQÌÃqÁVgÀĪÀÅzÀÄ F ªÉÄð£À WÀl£ÉUÀ¼ÀÄ
¸Á©ÃvÀÄ¥Àr¹ªÉ. ªÀÄÄRåªÀÄAwæUÀ¼ÀÄ F WÀl£ÉUÀ½UÉ GvÀÛgÀzÁ¬Ä DUÀ¨ÉÃQzÉ.
gÁdåzÀ ©eɦ £ÁAiÀÄPÀgÀÄ £ÉÆAzÀªÀgÀ ¸ÀAPÀμÀÖªÀ£ÀÄß
vÀªÀÄä gÁdPÁgÀtPÉÌ §¼À¹PÉÆ¼ÀÄîwÛgÀĪÀÅzÀÄ JzÀÄÝ PÁt¹zÉ. PÀ¯Á®§ArAiÀÄ°è §»μÀÌj¸À®àlÖ
zÀ°vÀjUÉ ¸ÀàA¢¸ÀzÀ ©eɦ ±Á¸ÀPÀ zÉÆqÀØ£ÀUËqÀ ¥ÁnÃ¯ï §ºÀĸÀASÁåvÀ(ªÀÄvÀ)gÁzÀ
UÁæªÀÄzÀ ªÉÄïÁÓwUÀ¼À ¥ÀgÀªÀ»¹zÁÝgÉ. f¯Éè-£Ár£À vÀÄA§ £ÀqÉAiÀÄÄwÛgÀĪÀ zÀ°vÀgÀ
ªÉÄð£À zËdð£ÀåUÀ¼À §UÉÎ ªÀiË£ÀªÀ»¹zÀ ©eɦ AiÀįÁè°AUÀ£À ºÀvÉå §UÉÎ CμÉÖ
£ÁlQÃAiÀÄ PÁ¼Àf vÉÆÃgÀÄwÛgÀĪÀÅzÀÄ D ¥ÀPÀëzÀ zÀ°vÀ gÁdPÁgÀtzÀ vÀAvÀæUÁjPÉUÉ
»rzÀ PÉÊUÀ£ÀßrAiÀiÁVzÉ. FUÁUÀ¯Éà ¥ÀæUÀw¥ÀgÀ ¸ÀAWÀl£ÉUÀ¼À ºÉÆÃgÁlzÀ ¥ÀjuÁªÀĪÁV
ºÉÆgÀºÉÆ«ÄäzÀ d£ÀvÉAiÀÄ DPÉÆæÃ±ÀªÀ£ÀÄß zÀħð¼ÀPÉ ªÀiÁrPÉÆ¼ÀÄîªÀ CªÀPÁ±ÀªÁzÀ
gÁdPÁgÀtPÉÌ ©eɦ ªÀÄÄAzÁVzÉ. D¼ÀĪÀ ªÀÄvÀÄÛ «gÉÆÃ¢ü¸ÀĪÀ gÁdPÁgÀtÂUÀ¼À
£ÀqÀvÉUÀ¼À »A¢£À ºÀÄ£ÁßgÀªÀ£ÀÄß d£ÀvÉ CxÉÊð¹PÉÆ¼Àî¨ÉÃQzÉ.
¥ÀwæPÁ ªÀiÁzsÀåªÀÄ, PÀ¼ÉzÉÆAzÀÄ wAUÀ½AzÀ
¥Àæw¤vÀå JA§AvÉ J¼ÉJ¼ÉAiÀiÁV F zËdð£ÀåzÀ «ªÀgÀUÀ¼À£ÀÄß ©r¹nÖzÉ. zÀȱÀå
ªÀiÁzsÀåªÀÄUÀ¼ÀÄ, £ÉÆAzÀªÀgÀÄ PÀtÂÚÃgÀÄ ¸ÀÄj¸ÀĪÀ zÀȱÀåUÀ¼À£ÀÄß ¥Àæ¸ÁgÀ
ªÀiÁrªÉ. ¸ÀA«zsÁ£ÀzÀ £Á®Ì£É CAUÀ JAzÉà d£ÀªÀiÁ£ÀåvÉAiÀÄ£ÀÄß ¥ÀqÉzÀ ªÀiÁzsÀåªÀÄ
gÀAUÀ FUÁUÀ¯Éà ©vÀÛj¹zÀAvÉ, gËr²Ãlgï ºÀ£ÀĪÉÄñÀ£ÁAiÀÄPÀ JA§ ªÀåQÛ F J®è zÀÄμÀÌøvÀåUÀ¼À
PÉÃAzÀæªÁVzÁÝ£É. F ¨sÁUÀzÀ d£Á©ü¥ÁæAiÀÄzÀAvÉ Cw PÀrªÉÄ CªÀ¢üAiÀÄ°è £ÀÆgÁgÀÄ
PÉÆÃnUÀ¼À MqÉAiÀÄ£ÁV ºÀt§® ªÀÄvÀÄÛ gËr§®UÀ¼À ªÀÄÆ®PÀ gÁdQÃAiÀÄ PÉëÃvÀæzÀ°èAiÀÄÆ
»rvÀ ¸Á¢ü¹zÁÝ£É. f¯ÉèAiÀÄ gÁdPÁgÀtzÀ°è »rvÀ ¸Á¢ü¹gÀĪÀ FvÀ gÁdåªÀÄlÖzÀ D¼ÀĪÀ
¥ÀPÀëzÀ gÁdPÁgÀtÂUÀ¼À D¥ÀÛ£ÁVzÁÝ£É. f¯Áè G¸ÀÄÛªÁj ¸ÀaªÀ ²ªÀgÁd vÀAUÀqÀV
¨ÉA§®ªÀÇ FvÀ¤VgÀĪÀÅzÀÄ FUÀ UÀÄmÁÖV G½¢®è. ªÀÄÄRåªÀÄAwæUÀ¼ÀªÀgÉUÉ £ÀAlÄ
ºÉÆA¢gÀ§®è FvÀ ¨ÉÃPÁzÀÝ£ÀÄß ªÀiÁr zÀQ̹PÉÆ¼ÀÄîªÀ zÀ¥ÀðªÀ£ÀÄß
¸Á©ÃvÀÄ¥Àr¹zÀAvÁVzÉ. EzÀÄ »ÃUÉAiÉÄà ªÀÄÄAzÀĪÀjzÀgÉ PÉÆ¥Àà¼À f¯ÉèAiÀİè
¨sÀÆUÀvÀ ¥ÁvÀPÀ dUÀvÀÄÛ gÀÆ¥ÀÄUÉÆAqÀgÀÆ CZÀÑj¬Ä®è. ¸ÀÄ¥Áj PÉÆ¯ÉUÀqÀÄPÀgÀÄ
ºÀÄnÖPÉÆ¼ÀÄîªÀ ¢£ÀUÀ¼ÀÆ zÀÆgÀ«®è. »ÃUÁUÀzÉÃ, f¯ÉèAiÀÄ°è ±ÁAw ¸ÀĪÀåªÀ¸ÉÜ
G½AiÀĨÉÃPÁzÀgÉ;
* gËr²Ãlgï ºÀ£ÀĪÉÄñÀ £ÁAiÀÄPÀ£À£ÀÄß F
PÀÆqÀ¯Éà §A¢ü¸À¨ÉÃPÀÄ.
* FvÀ£À »vÀgÀPÀëPÀgÁVgÀĪÀ f¯Áè G¸ÀÄÛªÁj ¸ÀaªÀ ²ªÀgÁd
vÀAUÀqÀV, AiÀįÁè°AUÀ£À ºÀvÉå ªÀÄvÀÄÛ f¯ÉèAiÀÄ°è ºÉZÀÄÑwÛgÀĪÀ zÀ°vÀ
zËdð£ÀåUÀ¼À »£É߯ÉAiÀİè gÁf£ÁªÉÄ ¤ÃqÀ¨ÉÃPÀÄ.
* f¯ÉèAiÀÄ ºÀ®ªÀÅ UÁæªÀÄUÀ¼À°è §»μÁÌgÀQÌÃqÁV
£ÉÆA¢gÀĪÀ ¸Á«gÁgÀÄ zÀ°vÀgÀÄ ºÉÆmÉÖ-§mÉÖUÁV ªÀ®¸É ºÉÆÃUÀÄwÛzÀÄÝ,
DAiÀiÁUÁæªÀÄUÀ¼À¯Éèà CªÀjUÉ ¥ÀÆtð¥ÀæªÀiÁtzÀ GzÉÆåÃUÀ PÀ°à¹PÉÆqÀ¨ÉÃPÀÄ.
* FUÀ®Æ
eÁjAiÀİègÀĪÀ C¸Ààø±ÀåvÉAiÀÄ£ÀÄß vÉÆqÉzÀĺÁPÀĪÀ°è f¯ÁèqÀ½vÀ «¥sÀ®ªÁVzÀÄÝ
¸ÀªÀtÂÃðAiÀÄgÉÆA¢UÉ PÀÆr DZÀj¸ÀĪÀ ¸ÁA¸ÀÌøwPÀ AiÉÆÃd£ÉUÀ¼À£ÀÄß gÀƦ¹
eÁjUÉÆ½¸À¨ÉÃPÀÄ.
* f¯ÉèAiÀÄ ±ÁAw ¸ÀĪÀåªÀ¸ÉÜUÉ DvÀAPÀPÁjAiÀiÁVgÀĪÀ
ºÀ£ÀĪÉÄñÀ£ÁAiÀÄPÀ£À CPÀæªÀÄ ¸ÀA¥ÁzÀ£ÉAiÀÄ vÀ¤SÉAiÀiÁUÀ¨ÉÃPÀÄ, JAzÀÄ F ªÀÄÆ®PÀ
¸ÀgÀPÁgÀPÉÌ DUÀ滸ÀÄwÛzÉÝêÉ.
§¤ß, zÀÄμÀÖ±ÀQÛUÉ ¥ÀæwAiÀiÁV d£À±ÀQÛAiÀÄ£ÀÄß
¸Á©ÃvÀÄ ¥Àr¸ÉÆÃt. ¢£ÁAPÀ 24.6.2015gÀ UÀÆAqÁVj C½AiÀİ- ¥ÀæeÁ¥Àæ¨sÀÄvÀé G½AiÀİ,
C¸Ààø±ÀåvÉ vÉÆ®UÀ°-ªÀiÁ£À«ÃAiÀÄvÉ ¨É¼ÉAiÀİ J£ÀÄߪÀ WÉÆÃμÀzÉÆA¢UÉ ‘ºÀݺÉÊzÀgï
ZÀ¯ÉÆÃ’ ºÉÆÃgÁlªÀ£ÀÄß AiÀıÀ¹éUÉÆ½¸ÉÆÃt. ¸Á«gÀ ¸Á«gÀ ¸ÀASÉåAiÀÄ°è ¸ÉÃj ¸ÀgÀPÁgÀPÉÌ
JZÀÑjPÉ ¤ÃqÉÆÃt. F ºÉÆÃgÁlzÀ ¸ÁUÀgÀPÉÌ ªÀiÁf ¸ÀaªÉ ©.n.®°vÁ
£ÁAiÀÄPÀ, ªÀiÁ£ÀªÀ ºÀPÀÄÌUÀ¼À ºÉÆÃgÁlUÁgÀgÁzÀ ¥ÉÆæ.£ÀUÀgÀUÉgÉ ¨Á§AiÀÄå, mÉæÃqï
AiÀÄÆ¤AiÀÄ£ï ¸ÉAlgï D¥sï EArAiÀiÁ (nAiÀÄĹL) gÁeÁåzsÀåPÀëgÁzÀ
Dgï.ªÀiÁ£À¸ÀAiÀÄå, ¥Àæ UÀw¥ÀgÀ aAvÀPÀgÁzÀ ªÀÄÄgÀÄWÀ gÁeÉÃAzÀ æ MqÉAiÀÄgï,
PÀ£ÁðlPÀ d£À±ÀQÛ CzsÀåQëÃAiÀÄ ªÀÄAqÀ ½AiÀÄ ¸ÀzÀ¸ÀågÁzÀ ¥ÉÆæ.£ÀUÀgÀUÉgÉ gÀªÉ
ÄñÀ CªÀgÀÄ ¥Á¯ÉÆÎ¼Àî°zÁÝgÉ.
¸ÀA¥ÀPÀð :
9740757550, 9448633710, 8105900527, 7353770201
ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ
(ಕೊಪ್ಪಳ,
ರಾಯಚೂರು,
ಬಳ್ಳಾರಿ)
ಹುಲಿಹೈದರ್
ಚಲೋ
ದಿನಾಂಕ.
೨೪.೦೬.೨೦೧೫ರಂದು ಬುಧವಾರ,
ಬೆ.೧೧ಗಂಟೆ.
ಪ್ರಿಯರೆ;
ದಲಿತರೂ
ಸಮಾನತೆ, ಸ್ವಾಭಿಮಾನ ಗೌರವಗಳಿಂದ ಬದುಕುವಂತಾಗಬೇಕು. ರಾಜಕೀಯ ಭ್ರಷ್ಟಾಚಾರವನ್ನು ಜನಸಾಮಾನ್ಯನೂ
ಪ್ರಶ್ನಿಸುವಂತಾಗಬೇಕು. ಇಲ್ಲವೆಂದರೆ ಪ್ರಜಾಪ್ರಭುತ್ವವೂ ಇಲ್ಲವೆಂದೇ ಅರ್ಥ. ಆದರೆ ಕೊಪ್ಪಳ
ಜಿಲ್ಲೆಯಲ್ಲಿ ನಡೆಯುತ್ತಿರುವ ವಿಧ್ಯಮಾನಗಳನ್ನು ಗಮನಿಸಿದರೆ ಸಂವಿಧಾನದ ಆಶಯಗಳನ್ನು ಬಂಧನದಲ್ಲಿಡಲಾಗಿದೆ, ಪ್ರಜಾಪ್ರಭುತ್ವವೆಂಬುದು ಬಾಲಗ್ರಹ ಪೀಡೆಯಿಂದ ಇನ್ನೂ
ಬಿಡುಗಡೆ ಪಡೆದಿಲ್ಲ ಎಂಬುದು ಮನವರಿಕೆಯಾಗುತ್ತದೆ. ಯಾರಿಂದ
ಹೀಗಾಗುತ್ತಿದೆ ಎಂಬುದನ್ನು ಪ್ರಶ್ನಿಸಿಕೊಂಡರೆ, ಈ ಜಿಲ್ಲೆಯ ಗ್ರಾಮಗಳಲ್ಲಿ
ನಡೆದ ಘಟನೆಗಳೇ ತಿಳಿವಳಿಕೆಯನ್ನು ನೀಡುತ್ತವೆ.
ಹೊಸಗುಡ್ಡ
ಗ್ರಾಮದ ಹನುಮವ್ವ. ಬಡ, ದಲಿತ ಹೆಣ್ಣುಮಗಳು.
ಈಕೆಯ ಹೆಣ ಅನಾಥ ಸ್ಥಿತಿಯಲ್ಲಿ
ಪತ್ತೆಯಾಯಿತು. ನೋಡಿದ ಯಾರಿಗೇ ಆಗಲಿ
ಅದು ಕೊಲೆ ಎಂಬುದು ತಿಳಿಯುತ್ತಿತ್ತು.
ಆದರೆ ಕೊಲೆಗಡುಕರು ಯಾರೆಂದು ಪೊಲೀಸ್ ಪತ್ತೆದಾರಿಕೆಯ
ಕಣ್ಣಿಗೆ ಬೀಳಲಿಲ್ಲ. ನ್ಯಾಯಾಲಯದ ಬಾಯಲ್ಲಿ ತೀರ್ಪು ಬರಲಿಲ್ಲ.
ಮರಕುಂಬಿ
ಮತ್ತು ಬೋಚನಹಳ್ಳಿಗಳಲ್ಲ್ಲಿ ದಲಿತರಿಗೆ ಕ್ಷೌರವನ್ನೂ ಮಾಡಗೊಡದ ಮೇಲ್ಜಾತಿ ಸಮುದಾಯ
ದಲಿತರ ಬದುಕುವ ಹಕ್ಕನ್ನೇ ಕಸಿದುಕೊಂಡಿದೆ.
ಮರಕುಂಬಿಯಲ್ಲಿ ದಲಿತ ನಾಯಕತ್ವವನ್ನು ಮನಬಂದಂತೆ
ಥಳಿಸಲಾಗಿದೆ. ಗ್ರಾಮದ ದಲಿತ ಸಮುದಾಯ
ಅಘೋಷಿತ ಶಾಶ್ವತ ಬಹಿ?ರವನ್ನು
ಅನುಭವಿಸುತ್ತಿದೆ.
ಕಲಾಲಬಂಡಿ
ಗ್ರಾಮದ ದಲಿತರಿಗೆ ಮೈಕಿನ ಮೂಲಕ ರಾಜಾರೋಷವಾಗಿ
ಬಹಿಷ್ಕಾರವನ್ನು ಸಾರಲಾಗಿದೆ. ಅವರ ಕೇರಿಯ ರಸ್ತೆಗೆ
ಅಡ್ಡವಾಗಿ ಮುಳ್ಳುತಂತಿಯನ್ನು ಜಡಿಯುವ? ದರ್ಪವನ್ನು ಮೇಲ್ಜಾತಿ
ಸಮುದಾಯ ತೋರಿಸಿದೆ. ಬಹಿ?ರದ ಪರಿಣಾಮವಾಗಿ
ದುಡಿದುಣ್ಣುವ ದಲಿತರೆಲ್ಲ ಕೆಲಸವಿಲ್ಲದೇ ಕೂತಿದ್ದಾರೆ, ವಿಧ್ಯಾವಂತ ಯುವಕರು ಹೊಟ್ಟೆಪಾಡಿಗಾಗಿ ಮಹಾನಗರಗಳಿಗೆ
ವಲಸೆ ಹೋಗುವಂತಾಗಿದೆ.
ಹಿರೇಖೇಡದಲ್ಲಿಯೂ
ದಲಿತ ಕುಟುಂಬಗಳನ್ನು ಬಹಿಷ್ಕರಿಸಲಾಗಿದೆ. ಕೃಷಿ ಕೂಲಿಕಾರ ದಲಿತರು
ತಮ್ಮ ಸಂಘದ ಬೋರ್ಡ್ ಹಾಕಲೂ
ಅಡ್ಡಿಪಡಿಸಲಾಗಿದೆ. ಅಲ್ಲಿನ ಕುಟುಂಬಗಳು ಈಗಲೂ
ಆತಂಕದಲ್ಲಿವೆ.
ಹುಲಿಹೈದರ್,
ಜನಸಾಮಾನ್ಯರೆ ಹೆಚ್ಚಿರುವ ಗ್ರಾಮ. ಸಣ್ಣಹನುಮಂತಪ್ಪ ಈ
ಗ್ರಾಮದ ದಲಿತ ಯುವಕ. ನ್ಯಾಯ
ಕೇಳಿದ ಮಹಾಪರಾಧಕ್ಕಾಗಿ ರೌಡಿ ರಾಜಕಾರಣಿಯ ಪಡೆ
ಈತನನ್ನು ಕೊಲ್ಲಲೆಂಬಂತೆ ಬಂತು. ಆದರೆ ಸ್ಥಳದಲ್ಲೇ
ಇದ್ದ ಮುಗ್ದ ಹುಸೇನಪ್ಪನನ್ನು ನಿರ್ದಯವಾಗಿ
ಬಡಿಗೆಯಿಂದ ಹೊಡೆದು ದುಡಿದುಣ್ಣುವ ಈ
ಬಡವನ ಕೈ ಮುರಿದು ತಳ್ಳಿ
ಪರಾರಿಯಾಯಿತು.
ಕನಕಾಪುರದ
ಯಲ್ಲಾಲಿಂಗ. ಇನ್ನೂ ಹದಿನೇಳು ವರ್ಷದ
ಎಳೆ ಯುವಕ. ಗ್ರಾಮದ ಕಾಮಗಾರಿಗಳಲ್ಲಿ
ನಡೆದ ಭ್ರಷ್ಟತೆ ಬಗ್ಗೆ, ಒಂದೇ ಒಂದು
ಮಾತು ಟೀವಿ ಕ್ಯಾಮೆರಾ ಮುಂದೆ
ಹೇಳಿದ. ಅದಕ್ಕೇ ಆತ ಹೆಣವಾಗಿ
ಹೋದ. ಆತನನ್ನು ಅಟ್ಟಾಡಿಸಿಕೊಂದು ಹೆಣವನ್ನು
ರೈಲು ಹಳಿಗಳ ಮೇಲೆ ಬಿಸಾಡಲಾಯ್ತು,
ಎಂಬುದನ್ನು ಸಾಬೀತುಪಡಿಸಲು ಮಹಾ ತನಿಖೆಯ ಅಗತ್ಯವೇ
ಇಲ್ಲದಂತೆ ನಿಚ್ಚಳ ಆಧಾರಗಳಿವೆ. ಆದರೂ
ಕೊಲೆಗಡುಕರ ನಾಯಕನ ಕೊರಳ ಪಟ್ಟಿಗೆ
ಕೈಹಾಕಲು ಪೊಲೀಸ್ ವ್ಯವಸ್ಥೆಗಿನ್ನೂ ಶಕ್ತಿ
ಸಾಲುತ್ತಿಲ್ಲ. ಕೊಲೆಗಡುಕ ಪಡೆಯ ದರ್ಪವಿನ್ನೂ ತಗ್ಗಿಲ್ಲ.
ಇವೆಲ್ಲ ಯಾವುದೋ ಕಾಲದ, ಯಾವುದೋ
ರಾಜ್ಯ-ದೇಶಗಳ ಕಥೆಯಲ್ಲ. ನಾವು
ಬದುಕುತ್ತಿರುವ ಕೊಪ್ಪಳ ಜಿಲ್ಲೆಯ ವರ್ತಮಾನದ
ವಾಸ್ತವ. ನಾವಿದನ್ನು ಪ್ರಶ್ನಿಸುವುದು ಬೇಡವೆ ?
ನಾವು, ಎಂದರೆ; ಜಿಲ್ಲೆ-ನಾಡಿನ
ಪ್ರಜ್ಞಾವಂತರು, ಮನುಷ್ಯತ್ವ ಇರುವವರು, ನ್ಯಾಯದ ಪಕ್ಷಪಾತಿಗಳು. ಆ
ಬಳಿಕ, ಸಂವಿಧಾನದ ಮಲ್ಯಗಳನ್ನು ಎತ್ತಿಹಿಡಿಯುವವರು, ಪ್ರಜಾಪ್ರಭುತ್ವದ ಸಮಾಜ ನಿರ್ಮಾಣವಾಗಬೇಕೆಂದು ಬಯಸುವವರು.
ನಾವು ಈ ರೌಡಿತನವನ್ನು ಜೈಲಿಗೆ
ಹಾಕಿ ಎಂದು ಬೀದಿಯಲ್ಲಿ ಹೋರಾಟ
ಮಾಡುತ್ತಿದ್ದರೆ ಅತ್ತ ಪ್ರಜಾಪ್ರತಿನಿಧಿಗಳು ತಮ್ಮ
ಒಳಮನೆಯಲ್ಲಿ ಅಪರಾಧಿಗಳಿಗೆ ಆಶ್ರಯ ನೀಡಿದರೆ ನಾವು
ಸುಮ್ಮನೆ ಕೂಡಬೇಕೆ? ಹಾಗಾದರೆ ಈ ರೌಡಿಪಡೆಯ
ನಾಯಕನನ್ನು ಬಂಧಿಸಲು ಈ ತನಕವೂ
ಸಾಧ್ಯವಾಗಿಲ್ಲವೆಂದರೆ ನಾವು ಪ್ರಜ್ಞಾವಂತರೆಂದು ಹೇಳಿಕೊಳ್ಳಲೂ
ನಾಚಿಕೆಯಾಗುವಂತಹ ಸಂದರ್ಭ ಬರಬಾರದು. ನಾಗರಿಕರೆಂದರೆ
ಬರೀ ಚುನಾವಣೆ ಕಾಲದ
ಓಟುಗಳು
ಎಂದು ರಾಜಕಾರಣಿಗಳು ನಮ್ಮನ್ನು ಅಣಕಿಸುವಂತಾಗಬಾರದು. ಜನಶಕ್ತಿ ಬೀದಿಗಿಳಿದರೆ ಅಧಿಕಾರದ
ಕುರ್ಚಿಗಳು ಮುರಿದು ಬೀಳುತ್ತವೆ, ಕೊಬ್ಬಿದ
ಗೂಳಿ, ತೋಳಗಳೂ ಜೈಲಿನ ಮೇವು
ತಿನ್ನಬೇಕಾಗುತ್ತದೆ ಎಂಬುದನ್ನು ಸಾಬೀತು ಪಡಿಸಬೇಕು. ಮನಸ್ಸಾಕ್ಷಿ
ಇರುವ ಮನುಷ್ಯರೆಲ್ಲರೂ ಇಂತಹ ಹೋರಾಟಕ್ಕೆ ಮುಂದಾಗಬೇಕು.
ಅಹಿಂದ ಎನ್ನುವುದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳನ್ನು
ಸಂಯೋಜಿಸುವ ಚಳವಳಿ ರಾಜಕಾರಣದ ಸೂಚಕ
ಎಂದೇ ನಾಡಿನ ಚಿಂತಕರ ಗ್ರಹಿಕೆಯಾಗಿತ್ತು.
ಆದರೆ ನಮ್ಮ ನಡುವಿನ ವಾಸ್ತವಗಳು
ಅಹಿಂದ ಎನ್ನುವುದು ಅಧಿಕಾರ ರಾಜಕಾರಣದ ಮಾರ್ಗಮಾತ್ರ
ಎಂದು ಮನಗಾಣಿಸಿವೆ. ಅಹಿಂದ ಸಮುದಾಯಗಳ ಬೆಂಬಲದಿಂದಾಗಿ
ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ
ಸರಕಾರ ಅಹಿಂದ ಜಾತಿ ಹಿನ್ನೆಲೆಯ
ಉಳ್ಳವರು ಇನ್ನಷ್ಟು ಶ್ರೀಮಂತರಾಗುತ್ತಿರುವುದು ಬಡ ಪರಿವಾರಗಳು ಅಹಿಂದದ
ಬಲಿಷ್ಠರಿಂದ ದಮನಕ್ಕೀಡಾಗಿರುವುದು ಈ ಮೇಲಿನ ಘಟನೆಗಳು
ಸಾಬೀತುಪಡಿಸಿವೆ. ಮುಖ್ಯಮಂತ್ರಿಗಳು ಈ ಘಟನೆಗಳಿಗೆ ಉತ್ತರದಾಯಿ
ಆಗಬೇಕಿದೆ.
ರಾಜ್ಯದ
ಬಿಜೆಪಿ ನಾಯಕರು ನೊಂದವರ ಸಂಕಷ್ಟವನ್ನು
ತಮ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಎದ್ದು ಕಾಣಿಸಿದೆ. ಕಲಾಲಬಂಡಿಯಲ್ಲಿ
ಬಹಿಷ್ಕರಿಸಲ್ಪಟ್ಟ ದಲಿತರಿಗೆ ಸ್ಪಂದಿಸದ ಬಿಜೆಪಿ ಶಾಸಕ ದೊಡ್ಡನಗೌಡ
ಪಾಟೀಲ್ ಬಹುಸಂಖ್ಯಾತ(ಮತ)ರಾದ ಗ್ರಾಮದ
ಮೇಲ್ಜಾತಿಗಳ ಪರವಹಿಸಿದ್ದಾರೆ. ಜಿಲ್ಲೆ-ನಾಡಿನ ತುಂಬ
ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳ
ಬಗ್ಗೆ ಮೌನವಹಿಸಿದ ಬಿಜೆಪಿ ಯಲ್ಲಾಲಿಂಗನ ಹತ್ಯೆ
ಬಗ್ಗೆ ಅಷ್ಟು ನಾಟಕೀಯ ಕಾಳಜಿ
ತೋರುತ್ತಿರುವುದು
ಆ ಪಕ್ಷದ ದಲಿತ
ರಾಜಕಾರಣದ ತಂತ್ರಗಾರಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಈಗಾಗಲೇ
ಪ್ರಗತಿಪರ ಸಂಘಟನೆಗಳ ಹೋರಾಟದ ಪರಿಣಾಮವಾಗಿ ಹೊರಹೊಮ್ಮಿದ
ಜನತೆಯ ಆಕ್ರೋಶವನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶವಾದ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ. ಆಳುವ
ಮತ್ತು ವಿರೋಧಿಸುವ ರಾಜಕಾರಣಿಗಳ ನಡತೆಗಳ ಹಿಂದಿನ ಹುನ್ನಾರವನ್ನು
ಜನತೆ ಅರ್ಥೈಸಿಕೊಳ್ಳಬೇಕಿದೆ.
ಪತ್ರಿಕಾ
ಮಾಧ್ಯಮ, ಕಳೆದೊಂದು ತಿಂಗಳಿಂದ ಪ್ರತಿನಿತ್ಯ ಎಂಬಂತೆ ಎಳೆಎಳೆಯಾಗಿ ಈ
ದೌರ್ಜನ್ಯದ ವಿವರಗಳನ್ನು ಬಿಡಿಸಿಟ್ಟಿದೆ. ದೃಶ್ಯ ಮಾಧ್ಯಮಗಳು, ನೊಂದವರು
ಕಣ್ಣೀರು ಸುರಿಸುವ ದೃಶ್ಯಗಳನ್ನು ಪ್ರಸಾರ
ಮಾಡಿವೆ. ಸಂವಿಧಾನದ ನಾಲ್ಕನೆ ಅಂಗ ಎಂದೇ
ಜನಮಾನ್ಯತೆಯನ್ನು ಪಡೆದ ಮಾಧ್ಯಮ ರಂಗ
ಈಗಾಗಲೇ ಬಿತ್ತರಿಸಿದಂತೆ, ರೌಡಿಶೀಟರ್ ಹನುಮೇಶನಾಯಕ ಎಂಬ ವ್ಯಕ್ತಿ ಈ
ಎಲ್ಲ ದುಷ್ಕೃತ್ಯಗಳ ಕೇಂದ್ರವಾಗಿದ್ದಾನೆ. ಈ ಭಾಗದ ಜನಾಭಿಪ್ರಾಯದಂತೆ
ಅತಿ ಕಡಿಮೆ ಅವಧಿಯಲ್ಲಿ ನೂರಾರು
ಕೋಟಿಗಳ ಒಡೆಯನಾಗಿ ಹಣಬಲ ಮತ್ತು ರೌಡಿಬಲಗಳ
ಮೂಲಕ ರಾಜಕೀಯ ಕ್ಷೇತ್ರದಲ್ಲಿಯೂ ಹಿಡಿತ
ಸಾಧಿಸಿದ್ದಾನೆ. ಜಿಲ್ಲೆಯ ರಾಜಕಾರಣದಲ್ಲಿ ಹಿಡಿತ
ಸಾಧಿಸಿರುವ ಈತ ರಾಜ್ಯಮಟ್ಟದ ಆಳುವ
ಪಕ್ಷದ ರಾಜಕಾರಣಿಗಳ ಆಪ್ತನಾಗಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವ
ಶಿವರಾಜ ತಂಗಡಗಿ ಬೆಂಬಲವೂ ಈತನಿಗಿರುವುದು
ಈಗ ಗುಟ್ಟಾಗಿ ಉಳಿದಿಲ್ಲ. ಮುಖ್ಯಮಂತ್ರಿಗಳವರೆಗೆ ನಂಟು ಹೊಂದಿರಬಲ್ಲ ಈತ
ಬೇಕಾದ್ದನ್ನು ಮಾಡಿ ದಕ್ಕಿಸಿಕೊಳ್ಳುವ ದರ್ಪವನ್ನು
ಸಾಬೀತುಪಡಿಸಿದಂತಾಗಿದೆ. ಇದು ಹೀಗೆಯೇ ಮುಂದುವರಿದರೆ
ಕೊಪ್ಪಳ ಜಿಲ್ಲೆಯಲ್ಲಿ ಭೂಗತ ಪಾತಕ ಜಗತ್ತು
ರೂಪುಗೊಂಡರೂ ಅಚ್ಚರಿಯಿಲ್ಲ. ಸುಪಾರಿ ಕೊಲೆಗಡುಕರು ಹುಟ್ಟಿಕೊಳ್ಳುವ
ದಿನಗಳೂ ದೂರವಿಲ್ಲ. ಹೀಗಾಗದೇ, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಉಳಿಯಬೇಕಾದರೆ;
* ರೌಡಿಶೀಟರ್
ಹನುಮೇಶ ನಾಯಕನನ್ನು ಈ ಕೂಡಲೇ ಬಂಧಿಸಬೇಕು.
* ಈತನ ಹಿತರಕ್ಷಕರಾಗಿರುವ ಜಿಲ್ಲಾ
ಉಸ್ತುವಾರಿ ಸಚಿವ ಶಿವರಾಜ ತಂಗಡಗಿ,
ಯಲ್ಲಾಲಿಂಗನ ಹತ್ಯೆ ಮತ್ತು ಜಿಲ್ಲೆಯಲ್ಲಿ
ಹೆಚ್ಚುತ್ತಿರುವ ದಲಿತ ದೌರ್ಜನ್ಯಗಳ ಹಿನ್ನೆಲೆಯಲ್ಲಿ
ರಾಜಿನಾಮೆ ನೀಡಬೇಕು.
* ಜಿಲ್ಲೆಯ
ಹಲವು ಗ್ರಾಮಗಳಲ್ಲಿ ಬಹಿ?ರಕ್ಕೀಡಾಗಿ ನೊಂದಿರುವ
ಸಾವಿರಾರು ದಲಿತರು ಹೊಟ್ಟೆ-ಬಟ್ಟೆಗಾಗಿ
ವಲಸೆ ಹೋಗುತ್ತಿದ್ದು, ಆಯಾಗ್ರಾಮಗಳಲ್ಲೇ ಅವರಿಗೆ ಪೂರ್ಣಪ್ರಮಾಣದ ಉದ್ಯೋಗ
ಕಲ್ಪಿಸಿಕೊಡಬೇಕು.
* ಈಗಲೂ
ಜಾರಿಯಲ್ಲಿರುವ ಅಸ್ಪೃಶ್ಯತೆಯನ್ನು ತೊಡೆದುಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು ಸವರ್ಣೀಯರೊಂದಿಗೆ ಕೂಡಿ ಆಚರಿಸುವ ಸಾಂಸ್ಕೃತಿಕ
ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು.
* ಜಿಲ್ಲೆಯ
ಶಾಂತಿ ಸುವ್ಯವಸ್ಥೆಗೆ ಆತಂಕಕಾರಿಯಾಗಿರುವ ಹನುಮೇಶನಾಯಕನ ಅಕ್ರಮ ಸಂಪಾದನೆಯ ತನಿಖೆಯಾಗಬೇಕು,
ಎಂದು ಈ ಮೂಲಕ ಸರಕಾರಕ್ಕೆ
ಆಗ್ರಹಿಸುತ್ತಿದ್ದೇವೆ.
ಬನ್ನಿ,
ದುಷ್ಟಶಕ್ತಿಗೆ ಪ್ರತಿಯಾಗಿ ಜನಶಕ್ತಿಯನ್ನು ಸಾಬೀತು ಪಡಿಸೋಣ. ದಿನಾಂಕ
೨೪.೬.೨೦೧೫ರ ಗೂಂಡಾಗಿರಿ
ಅಳಿಯಲಿ- ಪ್ರಜಾಪ್ರಭುತ್ವ ಉಳಿಯಲಿ, ಅಸ್ಪೃಶ್ಯತೆ ತೊಲಗಲಿ-ಮಾನವೀಯತೆ ಬೆಳೆಯಲಿ ಎನ್ನುವ ಘೋಷದೊಂದಿಗೆ
’ಹುಲಿಹೈದರ್ ಚಲೋ’
ಹೋರಾಟವನ್ನು ಯಶಸ್ವಿಗೊಳಿಸೋಣ. ಸಾವಿರ ಸಾವಿರ ಸಂಖ್ಯೆಯಲ್ಲಿ
ಸೇರಿ ಸರಕಾರಕ್ಕೆ ಎಚ್ಚರಿಕೆ ನೀಡೋಣ. ಈ ಹೋರಾಟದ
ಸಾಗರಕ್ಕೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ,
ಮಾನವ ಹಕ್ಕುಗಳ ಹೋರಾಟಗಾರರಾದ ಪ್ರೊ.ನಗರಗೆರೆ ಬಾಬಯ್ಯ, ಟ್ರೇಡ್
ಯೂನಿಯನ್ ಸೆಂಟರ್ ಆಫ್ ಇಂಡಿಯಾ
(ಟಿಯುಸಿಐ) ರಾಜ್ಯಾಧ್ಯಕ್ಷರಾದ ಆರ್.ಮಾನಸಯ್ಯ, ಪ್ರ
ಗತಿಪರ ಚಿಂತಕರಾದ ಮುರುಘ ರಾಜೇಂದ ಒಡೆಯರ್, ಕರ್ನಾಟಕ ಜನಶಕ್ತಿ
ಅಧ್ಯಕ್ಷೀಯ ಮಂಡ ಳಿಯ ಸದಸ್ಯರಾದ
ಪ್ರೊ.ನಗರಗೆರೆ ರಮೇಶ ಅವರು
ಪಾಲ್ಗೊಳ್ಳಲಿದ್ದಾರೆ.
ಸಂಪರ್ಕ
: ೯೭೪೦೭೫೭೫೫೦, ೯೪೪೮೬೩೩೭೧೦, ೮೧೦೫೯೦೦೫೨೭, ೭೩೫೩೭೭೦೨೦೧