ಮಂಗಳವಾರ, ಜನವರಿ 27, 2015

ಪಿ.ಯು ಕಲಿಕೆಗೆ ಜಾನಪದ ಪಠ್ಯ ಅಳವಡಿಕೆ.




  ಜಾನಪದ ಪದವೀಧರರು ನಿರಂತರವಾಗಿ ನಿರುದ್ಯೋಗದಿಂದ ಬಳಲಿದ್ದರು. ಕಾರಣ ಜಾನಪದಕ್ಕೆ ಹೇಳಿಕೊಳ್ಳುವಂತೆ ಉದ್ಯೋಗ ಸೃಷ್ಟಿಯೇ ಇಲ್ಲವಾಗಿತ್ತು. ಇದೀಗ ಪಿಯು ಕಾಲೇಜಿಗೆ ಒಂದು ಪಠ್ಯವನ್ನಾಗಿ ಜಾನಪದವನ್ನು ಕಲಿಸಲು ಸರಕಾರ ಕರಡನ್ನು ರೂಪಿಸಿದ್ದು, ಇದರ ಚರ್ಚೆಗೆ ಫೆಬ್ರವರಿ 3 ರಂದು  ವಿದ್ವಾಂಸರ ಸಭೆ ಕರೆಯಲಾಗಿದೆ. ಇದಕ್ಕೆ ಶ್ರಮಿಸಿದ  ಎಲ್ಲಾ ಹಿರಿಯರನ್ನೂ ಜಾನಪದ ಬ್ಲಾಗ್ ಪರವಾಗಿ ಅಭಿನಂದನೆ ಹೇಳುತ್ತೇವೆ.

ಸೌಜನ್ಯ:ಕನ್ನಡ ಪ್ರಭ, 28.1.2015






ಕಾಮೆಂಟ್‌ಗಳಿಲ್ಲ: