ಬುಧವಾರ, ಜುಲೈ 8, 2015

`ಮೌಖಿಕ ನಿರೂಪಣೆಗಳು ಮತ್ತು ಮೌಖಿಕ ಚರಿತ್ರೆ' ರಾಷ್ಟ್ರೀಯ ಸೆಮಿನಾರ್

ಭಾರತೀಯ ಜಾನಪದ ಸಂಶೋಧಕರ ತಂಡ, ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಸೆಂಟ್ರಲ್ ಸಾಹಿತ್ಯ ಅಕಾಡೆಮಿ, ಸ್ಕೂಲ್ ಆಫ್ ಫೋಕ್ ಲೋರ್ ಸ್ಟಡೀಸ್, ಕಲಿಕಟ್, ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ` ಮೌಖಿಕ ನಿರೂಪಣೆಗಳು ಮತ್ತು ಮೌಖಿಕ ಚರಿತ್ರೆ' ಎಂಬ ರಾಷ್ಟ್ರೀಯ ಸೆಮಿನಾರ್ ಆಯೋಜಿಸಲಾಗಿದೆ. ಜುಲೈ 28,29 ರಂದು ಬೆಂಗಳೂರಿನ ಮುದ್ದಶ್ರೀ ದಿಬ್ಬ, ಕೆರೆಮೇಗಳ ದೊಡ್ಡಿ, ಕೈಲಂಚ ಹೋಬಳಿ, ರಾಮನಗರ ಜಿಲ್ಲೆ. ನಲ್ಲಿ ಸೆಮಿನಾರ್ ನಡೆಯಲಿದೆ. ಆಸಕ್ತರು ಗಮನಿಸಿ.

















ಕಾಮೆಂಟ್‌ಗಳಿಲ್ಲ: