ಗುರುವಾರ, ಡಿಸೆಂಬರ್ 9, 2010
ಮೊಹರಂ ಹಬ್ಬದ ಅಲೆಕುಣಿಗೆ ಗುದ್ದಲಿ ಬಿದ್ದಿದೆ..ಮಕ್ಕಳಾಟ ಶುರುವಾಗಿದೆ
ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಮೊಹರಂ ಹಬ್ಬ ತುಂಬಾ ವಿಜೃಂಬಣೆಯಿಂದ ಜರುಗುತ್ತದೆ. ಇಡೀ ಊರವರು ಜಾತಿ ಧರ್ಮ ಮರೆತು ಎಲ್ಲರೊಳಗೊಂದಾಗಿ ಬೆರೆಯುತ್ತಾರೆ. ಸಾಮಾಜಿಕವಾಗಿ ಜನರು ತಮ್ಮ ಜಾತಿ ಧರ್ಮ ಮರೆತು ಒಂದು ಹಬ್ಬದಲ್ಲಿ ಭಾಗಿಯಾಗುವ ಕೆಲವೇ ಕೆಲವು ಆಚರಣೆಗಳಲ್ಲಿ ಮೊಹರಂ ಕೂಡ ಒಂದು. ಮಕ್ಕಳು ಜಾನಪದದಲ್ಲಿ ಹೇಗೆ ಭಾಗಿಗಳಾಗುತ್ತಾರೆ, ಜನಪದದ ಹೊಸ ತಲೆಮಾರು ಮಕ್ಕಳ ಆಟಗಳ ಮೂಲಕ ಹೇಗೆ ಸೃಷ್ಟಿಯಾಗುತ್ತದೆ ಎನ್ನುವುದಕ್ಕೆ ಮೊಹರಂ ನ ಅಲೆಕುಣಿಯೇ ಸಾಕ್ಷಿ. ಅಂತಹ ಒಂದು ವೀಡಿಯೋ ಕ್ಲಿಪಿಂಗ್ ಇಲ್ಲಿ ಕೊಡಲಾಗಿದೆ. ಇದರ ಬಗ್ಗೆ ಇನ್ನಷ್ಟು ವಿಸ್ತಾರವಾದ ಬರಹವನ್ನು ಈ ಸಲದ ಮೊಹರಂ ನಲ್ಲಿ ಭಾಗವಹಿಸಿ ಆ ಅನುಭವವನ್ನು ದಾಖಲಿಸುತ್ತೇನೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
courtesy :seminar http://www.india-seminar.com/semframe.html The problem THE Kannada writer, U.R. Ananthamurthy, died on 22 ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ