| ಸೌಜನ್ಯ: ಕೆಂಡಸಂಪಿಗೆ | ||||||||||||||
| ||||||||||||||
ಶುಕ್ರವಾರ, ಜುಲೈ 12, 2013
ಕಬಕ ಪುತ್ತೂರಿನ ಕುಂಞಿ ಭೂತ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
ಹಿಂದೆ
ಬಂದೆವು. ಆ ಸಮಯದಲ್ಲಿ ನನ್ನ ಪುಸ್ತಕ ತುಂಡು ಭೂತಗಳು - ಒಂದು ಅಧ್ಯಯನ ಪ್ರಕಟಣೆಗೆ
ಸಿದ್ಧವಾಗುತ್ತಿತ್ತು .
ಅಕುಲೆಗು ಪುಟ್ಟಿನ ಮಗಳು ಪಣ್ಣಾಗ
ಏಳು
ಎಂಟು ಒಂಬತ್ತು ಕಳೆಯಿತು ಮಗಳಿಗೆ ಹತ್ತು ಹನ್ನೆರಡು ವರ್ಷ ಆಗಿ ಕೊಂಡು
ಬರುತ್ತದೆಒಬ್ಬನ ಒಡ್ಡೋಲಗಕ್ಕೆ (?) ಆಗಿದ್ದಾಳೆ ಕುಂಞಿಮಡಿ ಮುಟ್ಟು ಹೋಗಿದ್ದಾಳೆ
ಕುಂಞಿ ಮದುಮಗಳು ಆಗಿದ್ದಾಳೆ ಕುಂಞಿ ನಾಲ್ಕನೆಯ ದಿವಸ ಸ್ನಾನ ಮಾಡಲೆಂದು "ಆಲಿಕಲ್ಲು"
ಎಂಬ ಹೆಸರಿನ ನೀರಿನ ಮಡುವಿಗೆ ಕುಂಞಿ ಇಳಿಯುತ್ತಾಳೆ. ಇದೇ ಹೊತ್ತಿನಲ್ಲಿ
ಬೈಪ್ಪದವಿನಲ್ಲಿ ಅಣ್ಣಪ್ಪ ದೈವದ ನೇಮ ನಡೆಯುತ್ತಿದ್ದು ದೈವ ಎದ್ದು ನಿಲ್ಲುತ್ತದೆ. ದೈವದ
ದೃಷ್ಟಿ ಬಿದ್ದು ಕುಂಞಿ ಮಾಯವಾಗುತ್ತಾಳೆ. ಮಾಯವಾದ ಕುಂಞಿ ಅಣ್ಣಪ್ಪ ದೈವದ ಸೇರಿಗೆಗೆ
ಸಂದು ಹೋಗಿ ಕುಂಞಿ ಭೂತವಾಗಿ ಆರಾಧನೆ ಪಡೆಯುತ್ತಾಳೆ.
ಕಾಲಾಂತರದಲ್ಲಿ
ಅವಳು ದೈವತ್ವವನ್ನು ಪಡೆದು ಅಣ್ಣಪ್ಪ ದೈವದೊಂದಿಗೆ ಆ ಪರಿಸರದಲ್ಲಿ ಆರಾಧನೆ
ಪಡೆದಿರಬಹುದು. ಚಿಕ್ಕ ಮಕ್ಕಳಿಗೆ ಅನಾರೋಗ್ಯ ಉಂಟಾದಾಗ ಕುಂಞಿಭೂತಕ್ಕೆ ಹಾಲನ್ನು
ಎರೆಯುತ್ತೇವೆ ಎಂದು ಹರಿಕೆ ಹೇಳುವ ಪದ್ದತಿ ಇಲ್ಲಿ ಪ್ರಚಲಿತವಾಗಿದೆ. ಕುಂಞಿ ಎಳೆಯ
ಹುಡುಗಿಯಾದ್ದರಿಂದ ಕುಂಞಿ ಭೂತಕ್ಕೆ ಹಾಲನ್ನು ನೀಡುವ ಪದ್ದತಿ ಬಳಕೆಗೆ ಬಂದಿರಬಹುದು.
ಬಸುರಿ ಬಾಣಂತಿ ಹಾಗೂ ಎಳೆಯ ಮಕ್ಕಳ ರಕ್ಷಣೆಯನ್ನು ಈ ಭೂತ ಮಾಡುತ್ತದೆ ಎಂಬ ನಂಬಿಕೆ
ಪ್ರಚಲಿತವಿದೆ . ಇಲ್ಲಿ ಸುತ್ತ ಮುತ್ತ ಮಕ್ಕಳು ಹುಟ್ಟಿದಾಗ,ಹಸು ಕರು ಹಾಕಿದಾಗ ಜನರು ಈ
ಭೂತ ನೇಮಕ್ಕೆ ಬಂದು ಹಾಲನ್ನು ಅರ್ಪಿಸಿ ಧನ್ಯರಾಗುತ್ತಾರೆ.
3 ಕಾಮೆಂಟ್ಗಳು:
ನನ್ನ ಲೇಖನ ಕಬಕ ಪುತ್ತೂರಿನ ಕುಂಞಿ ಭೂತ ವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಇದಲ್ಲದೆ ಅಬ್ಬೆ ಜಲಾಯ ,ಕುಲೆ ಭೂತಗಳು ,ಅರಬ್ಬೀ ಚೀನಿ ಭೂತಗಳು ,ಹಿಂದೂ ಮುಸ್ಲಿಂ ಸಾಮರಸ್ಯ ಬೆಸೆದ ಆಲಿ ಭೂತ ,ತುಳು ಭೂತವಾದ ಬ್ರಿಟಿಶ್ ಸುಭೇದಾರ ಕನ್ನಡ ಬೀರೆ ಮೊದಲಾದ ನಾನು ಸಂಶೋಧಿಸಿ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡಿದ ಭೂತಗಳ ಬಗ್ಗೆಯೂ ಹೆಚ್ಚಿನ ಮಾಹಿತಿಗೆ ಆಸಕ್ತರು ನನ್ನ ಬ್ಲಾಗ್ ಅನ್ನು ನೋಡ ಬಹುದು
ಭೂತಗಳ ಬಗ್ಗೆಯೂ ನನ್ನ ಬ್ಲಾಗ್ ನಲ್ಲಿ ಮಾಹಿತಿ ಇದೆ ನನ್ನ ಬ್ಲಾಗ್ http//laxmipras.blogspot.com
ಧನ್ಯವಾದಗಳು
ಲಕ್ಷ್ಮೀ ಜಿ ಪ್ರಸಾದ
ಜಾನಪದ ಸಂಸ್ಕೃತಿ ಅಧ್ಯಯನದಲ್ಲಿ ಆಸಕ್ತರಾಗಿರುವ ಡಾ.ಲಕ್ಷ್ಮೀ ಜಿ ಪ್ರಸಾದ ಅವರು ಪಿಎಚ್ ಡಿ ಪದವಿಯನ್ನು ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನಾ ಮಹಾ ಪ್ರಬಂಧವನ್ನು ರಚಿಸಿ ಹಮಿ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ .ಈ ತನಕ ಹೆಸರು ಕೂಡಾ ದಾಖಲಾಗದ 125 ಕ್ಕೂ ಹೆಚ್ಚು ತುಳು ಭೂತಗಳ ಬಗ್ಗೆ ಅಧ್ಯಯನ ಮಾಡಿರುವ ಇವರ ಬೆಳಕಿನೆಡೆಗೆ ,ತುಂಡು ಭೂತಗಳು ಒಂದು ಅಧ್ಯಯನ ,ತುಳುನಾಡಿನ ಅಪೂರ್ವ ಭೂತಗಳು ,ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ,ಭೂತಗಳ ಅದ್ಭುತ ಜಗತ್ತು ,ಪಾಡ್ದನ ಸಂಪುಟ ,ಕಂಬಳ ಕೋರಿ ನೇಮ ,ಚಂದ ಬಾರಿ ರಾಧೇ ಗೋಪಾಲ ಮತ್ತು ಇತರ ಪಾಡ್ದನಗಳು ,ತುಳುಜನಪದ ಕವಿತೆಗಳು ,ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ,ತುಳು ಜನಪದ ಕಾವ್ಯಗಳಲ್ಲ್ಲಿ ಕಾವ್ಯ ತತ್ವಗಳು ಮೊದಲಾದ 20 ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ ,ಇವರ ನಿರಂತರ ಅಧ್ಯಯನ ,ಬರವಣಿಗೆ ಬೆರಗು ಹುಟ್ಟಿಸುತ್ತವೆ
-ಪ. ರಾಮಚಂದ್ರ ,
ದುಬೈ -ಸಂಯುಕ್ತ ಅರಬ್ ಸಂಸ್ಥಾನ
ಕಾಮೆಂಟ್ ಪೋಸ್ಟ್ ಮಾಡಿ