ಭಾನುವಾರ, ಮಾರ್ಚ್ 27, 2011

ದಕ್ಷಿಣ ಭಾರತೀಯ ಜಾನಪದ ಕೋಶ-ಬಿಡುಗಡೆ ಸಮಾರಂಭ

ಪ್ರಸಾರಾಂಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ-೫೮೩೨೭೬

ದಕ್ಷಿಣ ಭಾರತೀಯ ಜಾನಪದ ಕೋಶ
ಬಿಡುಗಡೆ ಸಮಾರಂಭ


**
೨೯ ಮಾರ್ಚ ೨೦೧೧ ಮಂಗಳವಾರ
ಸಮಯ: ಸಂಜೆ ೫ ಗಂಟೆ
ಸ್ಥಳ: ಕೃಷ್ಣರಾಜ ಪರಿಷನ್ಮಂದಿರ
ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ, ಬೆಂಗಳೂರು.


**
ತಮಗೆ ಸ್ವಾಗತ

ಡಾ.ಮಂಜುನಾಥ ಬೇವಿನಕಟ್ಟಿ
ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಡಾ. ಎ. ಸುಬ್ಬಣ್ಣ ರೈ
ನಿರ್ದೇಶಕರು, ಪ್ರಸಾರಾಂಗ



*
ಸ್ವಾಗತ
ಡಾ. ಸ.ಚಿ.ರಮೇಶ್
ಸಂಪಾದಕರು, ದಕ್ಷಿಣ ಭಾರತೀಯ ಜಾನಪದ ಕೋಶ
*
ಸಂಪುಟಗಳ ಬಿಡುಗಡೆ
ಡಾ.ಬಿ.ಎ. ವಿವೇಕ ರೈ
ಸಂದರ್ಶಕ ಪ್ರಾದ್ಯಾಪಕರು, ವೂಜ್ ಬರ್ಗ ವಿಶ್ವವಿದ್ಯಾಲಯ, ಜರ್ಮನಿ.
*
ಶ್ರೀ ಮನು ಬಳಿಗಾರ ಕ.ಆ.ಸೇ
ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
*
ಸಂಪುಟಗಳ ಕುರಿತು:
ಡಾ. ಹಿ.ಚಿ. ಬೋರಲಿಂಗಯ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ತರು, ಕುವೆಂಪು ಅಧ್ಯಯನ ಕೇಂದ್ರ, ಕುಪ್ಪಳ್ಳಿ
*
ಡಾ. ಆರ‍್ವಿಯಸ್ ಸುಂದರಂ
ಕಾರ್ಯನಿರ್ವಾಹಕ ಸಂಪಾದಕರು, ದಕ್ಷಿಣ ಭಾರತೀಯ ಜಾನಪದ ಕೋಶ
*
ಮುಖ್ಯ ಅಥಿತಿಗಳು
ಡಾ. ಕಡಪ ರಮಣಯ್ಯ
ಕುಲಪತಿಗಳು, ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ

*
ಅತ್ಮೀಯ ಅಥಿತಿಗಳು
ಡಾ. ರಾಘವನ್ ಪಯ್ಯನಾಡು
ವಿಶ್ರಾಂತ ಪ್ರಾದ್ಯಾಪಕರು, ಕೋಝಿಕೋಡ್ ವಿಶ್ವವಿದ್ಯಾಲಯ, ಕೇರಳ.
*
ಡಾ. ಎ.ಧನಂಜಯನ್
ಪ್ರಾದ್ಯಾಪಕರು, ಸೇಂಟ್ ಕ್ವೇವಿಯರ್ಸ ಕಾಲೇಜು, ಪಾಳಯಂಕೋಟ್ಟೈ, ತಮಿಳುನಾಡು.

*
ಡಾ.ಡಿ.ಪಾಂಡುರಂಗ ಬಾಬು
ಪ್ರಾದ್ಯಾಪಕರು, ಕನ್ನಡ ಭಾಷಾದ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಅಧ್ಯಕ್ಷತೆ
ಡಾ.ಎ.ಮುರಿಗೆಪ್ಪ
ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿಶೇಷ ಸೂಚನೆ: ಬಿಡುಗಡೆಯಾಗುವ ಸಂಪುಟಗಳನ್ನು ಸಮಾರಂಭದ ಸಂದರ್ಭದಲ್ಲಿ ೫೦% ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.

ಕಾಮೆಂಟ್‌ಗಳಿಲ್ಲ: