ಬುಧವಾರ, ಜನವರಿ 28, 2015

ನೀರಾವರಿ ಹೋರಾಟದ ಸoಗಾತಿ ಹಲಗೆ,ಡೊಳ್ಳು







ನೀರಾವರಿ ಹೋರಾಟಕೆ ಹರಿದುಬಂತು ಜನಸಾಗರ
************************************************
ಕರ್ನಾಟಕ ನೀರಾವರಿ ವೇದಿಕೆ ಹಾಗೂ ನಾರಾಯಣಪೂರ ಬಲದಂಡೆ 5ಎ ಕಾಲುವೆ ಜಾರಿಗಾಗಿ ಹೋರಾಟ ಸಮಿತಿಯಿಂದ ದಿನಾಂಕ: 27.1.2015ರಂದು ಮುದುಬಾಳ ಕ್ರಾಸ್ ನಿಂದ ಲಿಂಗಸುಗೂರು ಶಾಸಕರ ಕಾರ್ಯಾಲಯದವರೆಗೆ ನಡೆದ ರೈತರ ಬೃಹತ್ ಪಾದಯಾತ್ರೆಯಲ್ಲಿ 500ಕ್ಕೂ ಅಧಿಕ ರೈತರು ಭಾಗವಹಿಸಿ ತಮ್ಮ ನೀರಿನ ಹಕ್ಕನ್ನು ಕೇಳಿದರು....
******
ಹಲಗೆ ಮೇಳ 
ಡೊಳ್ಳು ವಾದ್ಯ
ಪಾದಯಾತ್ರೆಯುದ್ದಕ್ಕೂ ರೈತ ಹೋರಾಟಗಾರರ ಉಮ್ಮಸ್ಸು ಹಿಮ್ಮಡಿಸುವಂತೆ ಮಾಡಿತು...
ಈ ಯೋಜನೆ ಜಾರಿಗೊಂಡರೆ ರಾಯಚೂರು ಜಿಲ್ಲೆಯ 5 ತಾಲ್ಲೂಕಿನ ಹಲವು ಗ್ರಾಮಗಳ ಲಕ್ಷಕ್ಕೂ ಮಿಕ್ಕಿ ಎಕರೆಗೆ ನೀರು ಹರಿಯಲಿದೆ. ಇದರಿಂದ ಹೊಲ-ಮನೆ ಬಿಟ್ಟು ಹೊಟ್ಟೆ ಹೊರೆಯಲು ರೈತರು ಬೆಂಗಳೂರು, ಮಂಗಳೂರಿನಂತಹ ಮಹಾನಗರಗಳಿಗೆ ಗುಳೆ ಹೋಗುವುದು ತಪ್ಪಲಿದೆ...




ಕಾಮೆಂಟ್‌ಗಳಿಲ್ಲ: