tag:blogger.com,1999:blog-262944805710551340.post8294353326943193497..comments2024-01-10T23:13:41.000-08:00Comments on ಕನ್ನಡ ಜಾನಪದ karnataka folklore: ಡಾ.ಟಿ.ಆರ್. ಚಂದ್ರಶೇಖರ್ ಅವರೊಂದಿಗೆ ಮಾತುಕತೆಡಾ.ಅರುಣ್ ಜೋಳದ ಕೂಡ್ಲಿಗಿhttp://www.blogger.com/profile/00122111485802595544noreply@blogger.comBlogger3125tag:blogger.com,1999:blog-262944805710551340.post-80502578917026431592011-07-28T21:13:01.099-07:002011-07-28T21:13:01.099-07:00ಜಾನಪದವನ್ನು ಪಳೆಯುಳಿಕೆಯ ವ್ಯಾಖ್ಯಾನದಿಂದ ಬಿಡಿಸುವುದೇ ಕನ್...ಜಾನಪದವನ್ನು ಪಳೆಯುಳಿಕೆಯ ವ್ಯಾಖ್ಯಾನದಿಂದ ಬಿಡಿಸುವುದೇ ಕನ್ನಡದ ಮಟ್ಟಿಗೆ ದೊಡ್ಡ ಸವಾಲು.ಹಾಗಾಗಿ ಟಿ.ಆರ್.ಸಿ ಅವರ ಮಾತಿನ ತಾತ್ವಿಕತೆ ಜಾನಪದ ವಿದ್ವಾಂಸರಿಗೆ ಅರ್ಥವಾಗಲು ಇನ್ನೆಷ್ಟು ದಿನ ಹಿಡಿಯುವುದೊ? ಸ್ವತಃ ಜಾನಪದ ವಿವಿಯ ವಿಶೇಷಾಧಿಕಾರಿಗಳಾದ ಅಂಬಳಿಕೆಯವರು ಕೂಡ ಪಶ್ಷಿಮದ ಜಾನಪದ ಸಿದ್ದಾಂತಗಳಿಗೆ ಜೋತು ಬಿದ್ದವರು. ಇಂತವರಿಂದ ಜಾನಪದವಿವಿ ಅದೇಗೆ ದೇಸಿ ಚಿಂತನೆ ಹೇಗೆ ರೂಪುಗೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.<br />-ಮಾದೇಶ್ ಹೊಸಮನೆ, ಮೈಸೂರುAnonymousnoreply@blogger.comtag:blogger.com,1999:blog-262944805710551340.post-41539950582362460592011-07-28T08:11:39.647-07:002011-07-28T08:11:39.647-07:00TRC sir maatugaLu jaanapada kuritu rethink maaduva...TRC sir maatugaLu jaanapada kuritu rethink maaduvantive.Heege TRC anthaha vidvaamsara matugaLannu keLuva stitiyalli jaanapada vidvamsaru iddaareyeennuvudu '?'Prasne...<br /><br />Somashekhar,tumakuruAnonymousnoreply@blogger.comtag:blogger.com,1999:blog-262944805710551340.post-34771767477424103992011-07-27T06:48:01.590-07:002011-07-27T06:48:01.590-07:00ಟಿ.ಆರ್.ಸಿ ಅವರ ಜಾನಪದ ಕುರಿತ ಮಾತುಗಳು ತುಂಬಾ ಉಪಯುಕ್ತವಾಗ...ಟಿ.ಆರ್.ಸಿ ಅವರ ಜಾನಪದ ಕುರಿತ ಮಾತುಗಳು ತುಂಬಾ ಉಪಯುಕ್ತವಾಗಿವೆ. ಹೀಗೆ ಜಾನಪದವನ್ನು ಬೇರೆ ಬೇರೆ ಶಿಸ್ತಿನ ಅಧ್ಯಾಪಕರು, ಚಿಂತಕರು ಬೇರೆ ಬೇರೆ ನೆಲೆಗಳಲ್ಲಿ ಗುರುತಿಸಲು ಪ್ರಯತ್ನಿಸಿದರೆ, ಜಾನಪದ ಅಧ್ಯಯನಕ್ಕೆ ಹೊಸ ತಿರುವು ಸಿಗಬಹುದು. ಟಿ.ಆರ್.ಸಿ ಅವರು ಜಾನಪದ ಕಲಾವಿದರನ್ನು ಸ್ವಾವಲಂಬಿಗಳನ್ನಾಗಿಸಬೇಕು, ಪರಾವಲಂಬಿಗಳನ್ನಾಗಿಸಬಾರದು ಎನ್ನುವ ಮಾತು ಇಷ್ಟವಾಯಿತು.<br />-ಸಿದ್ಧಾರ್ಥ, ಸಂಶೋಧನ ವಿದ್ಯಾರ್ಥಿ, ಮೈಸೂರು ವಿವಿ.Anonymousnoreply@blogger.com