tag:blogger.com,1999:blog-262944805710551340.post2545973355350852219..comments2024-01-10T23:13:41.000-08:00Comments on ಕನ್ನಡ ಜಾನಪದ karnataka folklore: ಹೆಣ್ಣಿನ ಶೋಷಣೆ ವೈಭವೀಕರಿಸುವ ಅಗತ್ಯ ಇದೆಯೇ?ಡಾ.ಅರುಣ್ ಜೋಳದ ಕೂಡ್ಲಿಗಿhttp://www.blogger.com/profile/00122111485802595544noreply@blogger.comBlogger2125tag:blogger.com,1999:blog-262944805710551340.post-89509317484071251592012-06-07T13:14:08.628-07:002012-06-07T13:14:08.628-07:00ಮಾನ್ಯ
ಅನಾಮಧೇಯರೆ.
ಭಾಗೀರತಿಯ ಕತೆ ಅದು ಹುಟ್ಟಿದ ಕಾಲದ...ಮಾನ್ಯ <br />ಅನಾಮಧೇಯರೆ.<br /> ಭಾಗೀರತಿಯ ಕತೆ ಅದು ಹುಟ್ಟಿದ ಕಾಲದ ಸಾಮಾಜಿಕ ನಂಬಿಕೆ. ಆಚರಣೆಗಳನ್ನು ತಿಳಿಸುವ ಜನಪದ ಕತೆ. ಇದು ಹಾಡಿನ ರೂಪದಲ್ಲಿ ನಮ್ಮ ನಾಡಿನಲ್ಲಿ ಪ್ರಚಲಿತದಲ್ಲಿದೆ. ಇದರಲ್ಲಿಯ ನರಬಲಿಯನ್ನು ಒಪ್ಪಿಕೊಳ್ಳುವದು ಜಾಣತನವಲ್ಲ. ಬಲಿ ಕೊಟ್ಟ ಕಾರಣದಿಂದ ಕೆರೆಗೆ ನೀರು ಬಂತು ಎಂಬ ಮೌಢ್ಯವನ್ನು ಮಕ್ಕಳಲ್ಲಿ ಬಿತ್ತುವದು ಸರಿಯಲ್ಲ. ಪಾಠದ ಕೊನೆಯಲ್ಲಿ ಈ ಕತೆಯಲ್ಲಿನ ಅಪಮೌಲ್ಯಗೊಂಡ ಅಗಿನ ಸಾಮಾಜಿಕ ಆಚರಣೆಯಲ್ಲಿನ ದೋಷಗಳನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು. ಅಥವಾ ಪಾಠದಲ್ಲಿಯೇ ಈ ಅಂಶವನ್ನು ಬರೆಯ ಬೇಕು.- ಶಾಂತಿನಾಯಕಶಾಂತಿ ನಾಯಕhttps://www.blogger.com/profile/02075159083670256001noreply@blogger.comtag:blogger.com,1999:blog-262944805710551340.post-28046244870623898142011-11-18T00:51:50.974-08:002011-11-18T00:51:50.974-08:00ಕಥೆಯ ಮೇಲೋಂದು ಕಥೆ, ಚೆನ್ನಾಗಿದೆ ನಿಮ್ಮ ಊಹೆ, ಇದರಿಂದ ತಿಳ...ಕಥೆಯ ಮೇಲೋಂದು ಕಥೆ, ಚೆನ್ನಾಗಿದೆ ನಿಮ್ಮ ಊಹೆ, ಇದರಿಂದ ತಿಳಿಯುತ್ತದೆ ನೀವು ಕಥೆಗಳನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು. ನೀವು ಅಂದು ಕೊಂಡ ಹಾಗೆ ಕಥೆಗಳು ಸಮಾಜದ ನಿಜವಾದ ಚಿತ್ರಣಗಳಲ್ಲ, ಅವೆಲ್ಲವೂ ಕಥೆಗಳಷ್ಟೆ, ಅದಕ್ಕಾಗಿಯೂ ಅವುಗಳನ್ನು ಹೇಗೆ ಬೇಕಾದರೂ ಅರ್ಥೈಸುವ ಸಾಹಕ್ಕೆ ಹೋಗಬಹುದು, ನಿಮಗೆ ಶೋಷಣೆಯಂತೆ ಕಂಡರೆ ಮತ್ತೊಬ್ಬರಿಗೆ ಹಾಗೆಯೇ ಕಾಣಬೇಕೆಂದಿಲ್ಲ. ಹಾಗೂ ಕೆರೆಯಲ್ಲಿ ನೀರು ಬಂತೆ, ದಾಯಾದಿ ಕಲಹ ವಿತ್ತೆ ಎಂಬುದೆಲ್ಲಾ ಅವಾಸ್ತವಿಕ. ಅದಕ್ಕೂ ಭಾಗೀರಥಿ ಕತೆಗೂ ಸಂಬಂಧವೇ ಇಲ್ಲ. ಇಲ್ಲದ್ದನ್ನೂ ಕಲ್ಪನೆ ಮಾಡಿ ಕಥೆಯ ಸ್ವರೂಪವನ್ನೂ ಹಾಳುಮಾಡಬೇಡಿ ಎಂಬುದು ನನ್ನ ಭಿನ್ನಹ<br /><br />ಆಧುನಿಕ ಸ್ತ್ರೀವಾದದ ಚಿಂತನೆಗಳು ನಮ್ಮ ತಲೆಹೊಕ್ಕು ಈ ರೀತಿಯಾದ ತಪ್ಪಾದ ಗ್ರಹಿಕೆಯನ್ನು ಕಟ್ಟಿಕೊಡುತ್ತವೆ. ಸ್ತ್ರೀವಾದಕ್ಕೆ ಶೋಷಣೆ ಎಂಬ ಪರಿಕಲ್ಪನೆ ಬಿಟ್ಟು ಸಂಗತಿಗಳನ್ನು ವಿವರಿಸುವುದು ಅಸಾಧ್ಯವೆಂದೆನಿಸುತ್ತದೆ.Anonymousnoreply@blogger.com