tag:blogger.com,1999:blog-262944805710551340.post1660591637797219137..comments2024-01-10T23:13:41.000-08:00Comments on ಕನ್ನಡ ಜಾನಪದ karnataka folklore: ಬಹುರೂಪಿ ಸಂಕ್ರಾಂತಿಡಾ.ಅರುಣ್ ಜೋಳದ ಕೂಡ್ಲಿಗಿhttp://www.blogger.com/profile/00122111485802595544noreply@blogger.comBlogger1125tag:blogger.com,1999:blog-262944805710551340.post-36130386666479594102012-01-17T03:27:59.841-08:002012-01-17T03:27:59.841-08:00ಪ್ರಿಯ ಅರುಣ್ ,
ಇತ್ತೀಚೆಗೆ ನಾನು ಓದಿದವುಗಳಲ್ಲಿ ಮಹತ್ವದ ಬ...ಪ್ರಿಯ ಅರುಣ್ ,<br />ಇತ್ತೀಚೆಗೆ ನಾನು ಓದಿದವುಗಳಲ್ಲಿ ಮಹತ್ವದ ಬರಹ ನಿಮ್ಮದು.<br />ಮಕರ ಸಂಕ್ರಮಣದ ಅರ್ಥದ ಮೂಲ,ಆಚರಣೆಗಳ ಪ್ರಾದೇಶಿಕ ವೈವಿಧ್ಯಗಳನ್ನು ದಾಖಲಿಸುತ್ತಲೇ ,ವರ್ತಮಾನದ ಕೃಷಿ ಬದುಕಿನ ದುರಂತಗಳನ್ನು ಮಾರ್ಮಿಕವಾಗಿ ಚಿತ್ರಿಸಿದ್ದೀರಿ.ಎಳ್ಳು ಮತ್ತು ಬೆಲ್ಲಗಳು ಅಂಗಡಿಯ ಸರಕುಗಳಾದಾಗ ಹಬ್ಬವೊಂದು ಒಣ ಆಚರಣೆ ಆಗುವುದನ್ನು ಸಂಸ್ಕೃತಿಯ ಒಳಗಿನಿಂದ ನೋಡಿದ್ದೀರಿ. ಜಾನಪದದ ಬಹಿರಂಗ ಮತ್ತು ಅಂತರಂಗಗಳನ್ನು ಬಟಾ ಬಯಲು ಮಾಡಿದ್ದೀರಿ.<br />ಎಳ್ಳು ಬೀರಿ ಕೆಟ್ಟ ಮಾತುಗಳನ್ನೇ ಆಡುವುದು ಮತ್ತು ಮಾಡುವುದು ಹೆಚ್ಚಾಗುತ್ತಿರುವ ನಮ್ಮ ಕನ್ನಡನಾಡಿನಲ್ಲಿ ನಿಮ್ಮ ಲೇಖನ -ಸಹಜ ಸೂರ್ಯನ ಬೆಳಕನ್ನು ಕೊಡುವ ಸಂಕ್ರಮಣದ ನಿಜದ ನುಡಿ.<br />ಅಭಿನಂದನೆಗಳು <br />ವಿವೇಕ ರೈAnonymousnoreply@blogger.com